ಸುರತ್ಕಲ್ ವಲಯ ನಡೆದು ಬಂದ ಹಾದಿ...

"ರಜತ ಸಂಭ್ರಮ"ದ ಪ್ರಯುಕ್ತ "ಛಾಯಾ ಸಂಭ್ರಮ" ಎಂಬ ಸ್ಮರಣ ಸಂಚಿಕೆಗೆ ಸುರತ್ಕಲ್ ವಲಯದಿಂದ ಕಾರ್ಯಕ್ರಮಗಳ ವಿವರ

2012-13


  1. ಸಮಾಲೋಚನೆ ಸಭೆ, ದಿನಾಂಕ : 21.06.2012
  2. ಪೂರ್ವಭಾವಿ ಸಭೆ, ದಿನಾಂಕ: 26.07.2012
  3. ಸುರತ್ಕಲ್ ವಲಯದ ಉದ್ಘಾಟನಾ ಸಮಾರಂಭ, ಉದ್ಘಾಟಕರು ಶ್ರೀ ಎ. ಈಶ್ವರಯ್ಯ, ಕಲಾವಿಮರ್ಶಕರು, ಮಣಿಪಾಲ, ದಿನಾಂಕ: 26.07.2012
  4. 2012-14 ನೇ ಸಾಲಿನ ಪದಾಧಿಕಾರಿಗಳು
  5. ನೂತನ ವಲಯದ, ಶ್ರೀ ಶಶಿಕುಮಾರ್, ಅಧ್ಯಕ್ಷರು ಮತ್ತು ಶ್ರೀ ಶೋಧನ್ ಸನಿಲ್, ಪ್ರಧಾನ ಕಾರ್ಯದರ್ಶಿ
  6. ಗಾಂಧಿ ಜಯಂತಿಯಂದು ಚಿರಂತನ ವೃದ್ಧಾಶ್ರಮಕ್ಕೆ ಭೇಟಿ, ದಿನಾಂಕ : 02.10.2012
  7. ಪುತ್ತೂರು ವಲಯದ "ಛಾಯಾ ಸೌರಭ - 2012" ಕ್ರೀಡಾಕೂಟದಲ್ಲಿ ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನ, ದಿನಾಂಕ: 14.10.2012
  8. ಕೇಶವ ಶಿಶು ಮಂದಿರ, ಕಾಟಿಪಳ್ಳ ಇಲ್ಲಿನ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ, ಶ್ರೀ ದೇವರಾಜ್ ಶೆಟ್ಟಿ ಇವರ ಹುಟ್ಟುಹಬ್ಬದ ಕೊಡುಗೆ, ದಿನಾಂಕ: 20.11.2012

2013-14


  1. ಸಾರ್ವಜನಿಕರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಶ್ರೀನಿವಾಸ್ ಆಸ್ಪತ್ರೆ ಮುಕ್ಕ, ದಿನಾಂಕ: 21.07.2013
  2. "ಛಾಯಾ ಬೀಚ್ ಕ್ರೀಡೋತ್ಸವ 2013 ", ಉದ್ಘಾಟಕರು ಶ್ರೀ ವಿಜಯ ವಿಠಲನಾಥ ಶೆಟ್ಟಿ, ದಿನಾಂಕ: 01.09.2013
  3. ಸನ್ಮಾನ ಕಾರ್ಯಕ್ರಮ, ಮಾನ್ಯ ಬಿ.ಎ. ಮೊಯಿದಿನ್ ಬಾವ, ಶಾಸಕರು, ಉತ್ತರ ವಿಧಾನಸಭಾ ಕ್ಷೇತ್ರ ಮಂಗಳೂರು, ದಿನಾಂಕ: 01.09.2013

2014-15


  1. ವಾರ್ಷಿಕ ಸಭೆ, ದಿನಾಂಕ:23.08.2014
  2. 2014-15 ನೇ ಸಾಲಿನ ಪದಾಧಿಕಾರಿಗಳು ಶ್ರೀ ದೇವರಾಜ್ ಎಸ್ ಶೆಟ್ಟಿ, ಅಧ್ಯಕ್ಷರು ಮತ್ತು ಶ್ರೀ ಜಯಕರ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ
  3. ಸ್ವಚ್ಛ ಭಾರತ ಅಭಿಯಾನ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಆರೋಗ್ಯ ಕೇಂದ್ರ, ಸುರತ್ಕಲ್ ದಿನಾಂಕ: 02.10.2014
  4. ಶುದ್ಧ ಕುಡಿಯುವ ನೀರಿನ ಕೊಡುಗೆ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ, ಕಾಟಿಪಳ್ಳ, ದಿನಾಂಕ: 02.10.2014
  5. ಛಾಯಾಚಿತ್ರ ಕಾರ್ಯಗಾರ, ಸುರತ್ಕಲ್ ವಲಯ ಮತ್ತು ಪತ್ರಿಕೋದ್ಯಮ ವಿಭಾಗ, ಗೋವಿಂದ ದಾಸ ಕಾಲೇಜು, ಸುರತ್ಕಲ್ ಇದರ ಜಂಟಿ ಆಶ್ರಯದಲ್ಲಿ ಶ್ರೀ ಆಸ್ಟ್ರೋಮೋಹನ್, ಹಿರಿಯ ಛಾಯಾಚಿತ್ರ ಪತ್ರಕರ್ತರು ಉದಯವಾಣಿ ದಿನಾಂಕ: 07.10.2014
  6. ಪದಪ್ರಧಾನ ಸಮಾರಂಭ ಮತ್ತು ಕುಟುಂಬ ಸಮ್ಮಿಲನ, ತಾರಾ ಟವರ್ಸ್ ಇಲ್ಲಿ ನಡೆಯಿತು, ದಿನಾಂಕ: 11.11.2014
  7. 2014-15 ನೇ ಸಾಲಿನ ಪದಾಧಿಕಾರಿಗಳು
  8. ಪುತ್ತೂರು ವಲಯದ ವತಿಯಿಂದ ನಡೆದ "ಸಾಂಸ್ಕೃತಿಕ ನೃತ್ಯ ವೈಭವ 2015" ತೃತೀಯ ಬಹುಮಾನ

Show more (+)

ಸುರತ್ಕಲ್ ವಲಯವನ್ನು ಮುನ್ನಡೆಸಿದ ಸಾರಥಿಗಳು.

flag

ಶ್ರೀ ಶಶಿಕುಮಾರ್ ಅಧ್ಯಕ್ಷರು.

flag

ಶ್ರೀ ಶೋಧನ್ ಸನಿಲ್ ಕಾರ್ಯದರ್ಶಿ

flag

ಶ್ರೀ ದೇವರಾಜ್ ಎಸ್.ಶೆಟ್ಟಿ ಅಧ್ಯಕ್ಷರು

flag

ಶ್ರೀ ಜಯಕರ ಸಾಲ್ಯಾನ್ ಕಾರ್ಯದರ್ಶಿ

ಚಿತ್ರಸಂಪುಟ

ನಮ್ಮ ಸಂಘದಿಂದ ಸೇವಾ ಕಾರ್ಯಕ್ರಮಗಳು